ಸಶಕ್ತ ಸಮಾಜದ ನಿರ್ಮಾಣ

   ಶ್ರೀಗಂಧ ಫೌಂಡೇಶನ್ (ರಿ)
Email: support@shrigandhafoundation.org
    
          English  
    
.    ಸುದ್ದಿ    ಸಿ ಎಸ್ ಆರ್    ದೇಣಿಗೆ    ಕೈಜೋಡಿಸಿ
    .   .   .   .
  
ನೃತ್ಯ ಕಾರ್ಯಕ್ರಮ - ಮೇಡೈ ಮಾರ್ಗಝಿ
ನಮಸ್ತೇ ಬೆಂಗಳೂರು! ಕಲೆಯೊಂದು ಅದ್ಭುತ ಪ್ರಭಾವವಾಗಿ ಪರಿವರ್ತಿಸಿಕೊಳ್ಳುವ ಒಂದು ರಸ ಸಂಜೆ ಇಲ್ಲಿದೆ!
ಪ್ರಸ್ತುತಿಸುತ್ತಿದ್ದೇವೆ ನಿತ್ಯಕಲ್ಯಾಣಿ!

ಒಂದು ಅಷ್ಟರಾಗ ಮಾಲಿಕೆ.

ಅಸಾಧಾರಣ ಪ್ರತಿಭಾವಂತರಾದ ಶ್ರೀಮತಿ ಪ್ರಾರ್ಥನಾ ರಮೇಶ್ ಅವರು ನಿರ್ವಹಿಸುತ್ತಿದ್ದಾರೆ. ಇವರು ಖ್ಯಾತ ಕಲೈಮಾಮಣಿ ಶ್ರೀಮತಿ ರೋಜಾ ಕಣ್ಣನ್ ಅವರ ಶಿಷ್ಯೆ.

ಈ ನೃತ್ಯ ಸಂರಚನೆ ಪ್ರಸಿದ್ಧ ಪದ್ಮಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ ಸರ್ ಅವರ ಕಲಾಕೃತಿ.
ಈ ಅಪರೂಪದ ಕೃತಿ ಎಂಟು ಮನಸೂರೆ ಗೊಳಿಸುವ ರಾಗಗಳನ್ನು ಸಾಗಿ, ದಿವ್ಯ ಸ್ತ್ರೀ ಶಕ್ತಿಯ ಸಾರ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸುತ್ತದೆ.

ಬಹು ಮುಖ್ಯವಾಗಿ
ಕಲಾವಿದರಿಗೆ ಈ ಕಾರ್ಯಕ್ರಮದಿಂದ ದೊರೆಯುವ ಎಲ್ಲಾ ಆದಾಯವೂ ನೇರವಾಗಿ ಶ್ರೀಗಂಧ ಫೌಂಡೇಶನ್ (ರಿ) ಗೆ ನೀಡಲಾಗುತ್ತದೆ. ಇದು ಮಕ್ಕಳ ಶಿಕ್ಷಣಕ್ಕೆ, ಬಾಲಕಿಯರ ಸಬಲೀಕರಣ ಮತ್ತು ನಮ್ಮ ಸಮುದಾಯಗಳ ಉತ್ತರಣೆಗೆ ನೀಡಲಾಗುತ್ತದೆ.

ನಿಮ್ಮ ಟಿಕೆಟ್ ಒಂದು ಪ್ರದರ್ಶನದ ಆಸನ ಮಾತ್ರವಲ್ಲ - ಅದು ಯಾರಿಗಾದರೂ ಒಂದು ಅವಕಾಶವಾಗಿ, ಯಾರಿಗಾದರೂ ಒಂದು ಆಶೆಯಾಗಿ ಪರಿಣಮಿಸುತ್ತದೆ.

ಬನ್ನಿ ಈ ಕಲೆಯ ಪ್ರಭೆಯನ್ನು ಅನುಭವಿಸಿ,
ಬದಲಾವಣೆಗೆ ಆದಿಯಾಗಿ.
ನಮ್ಮ ಸಶಕ್ತ ಸಮಾಜದ ನಿರ್ಮಾಣ ದ ಕನಸನ್ನು ಸಾಕಾರಗೊಳಿಸೋಣ.

10th December
Medai, Koramangala – Bengaluru
Book your seats now: theticket9.com/event/nityakalyani-by-prarthana-ramesh
     
  
     
 
                                                                   ಹಕ್ಕು ನಿರಾಕರಣೆ    ಸೇವಾ ನಿಯಮಗಳು     
           
ವೀಕ್ಷಕರು : 58577
ನೋಂದಣಿ ಸಂಖ್ಯೆ: DARPAN REG ID - KA/2022/0318919
ಹಕ್ಕುಸ್ವಾಮ್ಯ © 2022 ಶ್ರೀಗಂಧ ಫೌಂಡೇಶನ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ